Facebook Twitter Instagram
    Saturday, May 31
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ರಾಜಕೀಯ»BREAKING NEWS : 124 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ : ಯಾವ ಕ್ಷೇತ್ರದಿಂದ ಯಾರು ಸ್ಪರ್ಧೆ ಇಲ್ಲಿದೆ ಸಂಪೂರ್ಣ ಪಟ್ಟಿ
    ರಾಜಕೀಯ

    BREAKING NEWS : 124 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ : ಯಾವ ಕ್ಷೇತ್ರದಿಂದ ಯಾರು ಸ್ಪರ್ಧೆ ಇಲ್ಲಿದೆ ಸಂಪೂರ್ಣ ಪಟ್ಟಿ

    March 25, 2023
    Share

    ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಕಾಂಗ್ರೆಸ್ ಇಂದು ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ವರುಣಾ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಕಣಕ್ಕೆ ಇಳಿಯಲಿದ್ದಾರೆ.

    ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಳೆದು ತೂಗಿ 124 ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

    ವರುಣಾ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆ.

    ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೆಸರಿದೆ.

    ಕ್ರಮ ಸಂಖ್ಯೆ – ಕ್ಷೇತ್ರದ ಸಂಖ್ಯೆ – ಮೀಸಲು – ಅಭ್ಯರ್ಥಿ ಹೆಸರು – ವಿಧಾನಸಭಾ ಕ್ಷೇತ್ರ

    1. 2 – ಚಿಕ್ಕೋಡಿ – ಸದಲಗಾ ಗಣೇಶ ಹುಕ್ಕೇರಿ

    2. 4 – ಕಾಗವಾಡ – ಭರಮಗೌಡ ಆಲಗೌಡ ಕಾಗೆ

    3. 5 – ಕುಡಚಿ – ಎಸ್‌ಸಿ ಮಹೇಂದ್ರ ಕೆ.ತಮ್ಮಣ್ಣನವರ್

    4. 7 – ಹುಕ್ಕೇರಿ – ಎ ಬಿ ಪಾಟೀಲ್

    5. 10 – ಯಮಕನಮರಡಿ – ಎಸ್ಟಿ – ಸತೀಶ್ ಲಕ್ಷ್ಮಣರಾವ್ ಜಾರಕಿಹೊಳಿ

    6. 13 – ಬೆಳಗಾವಿ ಗ್ರಾಮೀಣ – ಲಕ್ಷ್ಮೀ ರವೀಂದ್ರ ಹೆಬ್ಬಾಳ್ಕರ್

    7. 14 – ಖಾನಾಪುರ – ಡಾ. ಅಂಜಲಿ ನಿಂಬಾಳ್ಕರ್

    8. 16 – ಬೈಲಹೊಂಗಲ – ಮಹಾಂತೇಶ ಶಿವಾನಂದ ಕೌಜಲಗಿ

    9 . 18 – ರಾಮದುರ್ಗ – ಅಶೋಕ್ ಎಂ.ಪಟ್ಟಣ

    10. 21 – ಜಮಖಂಡಿ – ಆನಂದ ಸಿದ್ದು ನ್ಯಾಮಗೌಡ

    11. 25 – ಹುನಗುಂದ – ವಿಜಯಾನಂದ್ ಎಸ್.ಕಾಶಪ್ಪನವರ್

    12. 26 – ಮುದ್ದೇಬಿಹಾಳ – ಅಪ್ಪಾಜಿ ಅಲಿಯಾಸ್ ಸಿ.ಎಸ್.ನಾಡಗೌಡ

    13. 28 – ಬಸವನ ಬಾಗೇವಾಡಿ – ಶಿವಾನಂದ ಪಾಟೀಲ

    14. 29 – ಬಬಲೇಶ್ವರ – ಎಂ ಬಿ ಪಾಟೀಲ್

    15. 32 – ಇಂಡಿ – ಯಶವಂತ ರಾಯಗೌಡ ವಿ ಪಾಟೀಲ್

    16. 35 – ಜೇವರ್ಗಿ – ಡಾ. ಅಜಯ್ ಧರಮ್ ಸಿಂಗ್

    17. 36 – ಶೋರಾಪುರ – ಎಸ್ಟಿ – ರಾಜಾವೆಂಕಟಪ್ಪ ನಾಯ್ಕ್

    18. 37 – ಶಹಾಪುರ – ಶರಣಬಸಪ್ಪ ಗೌಡ

    19. 40 – ಚಿತಾಪುರ – ಎಸ್‌ಸಿ – ಪ್ರಿಯಾಂಕ್ ಖರ್ಗೆ

    20. 41 – ಸೇಡಂ – ಡಾ.ಶರಣಪ್ರಕಾಶ ಪಾಟೀಲ

    21. 42 – ಚಿಂಚೋಳಿ – SC – ಸುಭಾಷ್ ವಿ. ರಾಥೋಡ್

    22. 45 – ಗುಲ್ಬರ್ಗ ಉತ್ತರ – ಕನೀಜ್ ಫಾತಿಮಾ

    23. 46 – ಆಳಂದ – ಬಿ ಆರ್ ಪಾಟೀಲ್

    24. 48 – ಹುಮನಾಬಾದ್ – ರಾಜಶೇಖರ್ ಬಿ ಪಾಟೀಲ್

    25. 49 – ಬೀದರ್ ದಕ್ಷಿಣ – ಅಶೋಕ್ ಖೇಣಿ

    26. 50 – ಬೀದರ್ – ರಹೀಮ್ ಖಾನ್

    27. 51 – ಭಾಲ್ಕಿ – ಈಶ್ವರ್ ಖಂಡ್ರೆ

    28. 53 – ರಾಯಚೂರು ಗ್ರಾಮಾಂತರ – ಎಸ್ಟಿ – ಬಸನಗೌಡ ದಡ್ಡಲ್

    29. 59 – ಮಾಸ್ಕಿ – ಎಸ್ಟಿ – ಬಸನಗೌಡ ತುರ್ವಿಹಾಳ್

    30 . 60 – ಕುಷ್ಟಗಿ – ಅಮರೇಗೌಡ ಪಾಟೀಲ್ ಬಯ್ಯಾಪುರ

    31. 61 – ಕನಕಗಿರಿ – ಎಸ್‌ ಸಿ – ಶಿವರಾಜ್ ಸಂಗಪ್ಪ ತಂಗಡಗಿ

    32. 63 – ಯಲಬುರ್ಗಾ – ಬಸವರಾಜ ರಾಯರೆಡ್ಡಿ

    33. 64 – ಕೊಪ್ಪಳ – ಕೆ.ರಾಘವೇಂದ್ರ

    34. 66 – ಗದಗ – ಎಚ್.ಕೆ. ಪಾಟೀಲ್

    35. 67 – ರೋಣ – ಜಿ.ಎಸ್ ಪಾಟೀಲ್

    36. 72 – ಹುಬ್ಬಳ್ಳಿ – ಧಾರವಾಡ-ಪೂರ್ವ – ಎಸ್‌ಸಿ – ಪ್ರಸಾದ್ ಅಬ್ಬಯ್ಯ

    37. 76 – ಹಳಿಯಾಳ – ಆರ್.ವಿ.ದೇಶಪಾಂಡೆ

    38. 77 – ಕಾರವಾರ – ಸತೀಶ್ ಕೃಷ್ಣ ಸೈಲ್

    39. 79 – ಭಟ್ಕಳ – ಮಂಕಲ್ ಸುಬ್ಬ ವಿದ್ಯಾ

    40. 82 – ಹಾನಗಲ್ – ಶ್ರೀನಿವಾಸ್ ವಿ. ಮಾನೆ

    41. 84 – ಹಾವೇರಿ – ಎಸ್ಸಿ – ರುದ್ರಪ್ಪ ಲಮಾಣಿ

    42. 85 – ಬ್ಯಾಡಗಿ – ಬಸವರಾಜ ಎನ್. ಶಿವಣ್ಣನರ

    43. 86 – ಹಿರೇಕೆರೂರು – ಯು.ಬಿ. ಬಣಕಾರ

    44. 87 – ರಾಣಿಬೆನ್ನೂರು – ಪ್ರಕಾಶ್ ಕೆ.ಕೋಳಿವಾಡ್

    45. 88 – ಹಡಗಲ್ಲಿ – ಎಸ್ಸಿ – ಪಿ.ಟಿ. ಪರಮೇಶ್ವರ ನಾಯ್ಕ

    46. 89 – ಹಗರಿಬೊಮ್ಮನಹಳ್ಳಿ – SC – L.B.P. ಭೀಮಾ ನಾಯ್ಕ್

    47. 90 – ವಿಜಯನಗರ – ಹೆಚ್.ಆರ್.ಗವಿಯಪ್ಪ

    48. 91 – ಕಂಪ್ಲಿ – ಎಸ್ಟಿ – ಜೆ.ಎನ್. ಗಣೇಶ್

    49. 93 – ಬಳ್ಳಾರಿ – ಎಸ್ಟಿ – ಬಿ.ನಾಗೇಂದ್ರ

    50. 95 – ಸಂಡೂರ್ – ಎಸ್ಟಿ – ಇ. ತುಕಾರಾಂ

    51. 98 – ಚಳ್ಳಕೆರೆ – ಎಸ್ಟಿ – ಟಿ.ರಘುಮೂರ್ತಿ

    52. 100 – ಹಿರಿಯೂರು- ಡಿ. ಸುಧಾಕರ್

    53. 101 – ಹೊಸದುರ್ಗ – ಗೋವಿಂದಪ್ಪ ಬಿ.ಜಿ.

    54. 106 – ದಾವಣಗೆರೆ ಉತ್ತರ – ಎಸ್.ಎಸ್.ಮಲ್ಲಿಕಾರ್ಜುನ

    55. 107 – ದಾವಣಗೆರೆ ದಕ್ಷಿಣ – ಶಾಮನೂರು ಶಿವಶಂಕ್ರಪ್ಪ

    56. 108 – ಮಾಯಕೊಂಡ-ಎಸ್ಸಿ – ಕೆ.ಎಸ್. ಬಸವರಾಜು

    57. 112 – ಭದ್ರಾವತಿ – ಸಂಗಮೇಶ್ವರ ಬಿ.ಕೆ.

    58. 116 – ಸೊರಬ – ಎಸ್. ಮಧು ಬಂಗಾರಪ್ಪ

    59. 117 – ಸಾಗರ – ಗೋಪಾಲಕೃಷ್ಣ ಬೆೇಳೂರು

    60. 118 – ಬೈಂದೂರು – ಕೆ ಗೋಪಾಲ ಪೂಜಾರಿ

    61. 119 – ಕುಂದಾಪುರ – ಎಂ. ದಿನೇಶ್ ಹೆಗ್ಡೆ

    62. 121 – ಕಾಪು – ವಿನಯ ಕುಮಾರ್ ಸೊರಕೆ

    63. 123 – ಶೃಂಗೇರಿ – ಟಿ.ಡಿ.ರಾಜೇಗೌಡ

    64. 128 – ಚಿಕ್ಕನಾಯಕನಹಳ್ಳಿ – ಕಿರಣ್ ಕುಮಾರ್

    65. 129 – ತಿಪಟೂರು – ಕೆ ಷಡಕ್ಷರಿ

    66. 130 – ತುರುವೇಕೆರೆ – ಕಾಂತರಾಜ್ ಬಿ.ಎಂ

    67. 131 – ಕುಣಿಗಲ್ – ಡಾ.ಎಚ್.ಡಿ. ರಂಗನಾಥ್

    68. 134 – ಕೊರಟಗೆರೆ – ಎಸ್‌ಸಿ – ಡಾ. ಜಿ. ಪರಮೇಶ್ವರ

    69. 136 – ಸಿರಾ – ಟಿ.ಬಿ. ಜಯ ಚಂದ್ರ

    70. 137 – ಪಾವಗಡ – ಎಸ್ಸಿ – ಎಚ್.ವಿ. ವೆಂಕಟೇಶ್

    71 .138 – ಮಧುಗಿರಿ – ಕೆ.ಎನ್. ರಾಜಣ್ಣ

    72. 139 – ಗೌರಿಬಿದನೂರು – ಶಿವಶಂಕರ ರೆಡ್ಡಿ ಎನ್.ಎಚ್

    73 . 140 – ಬಾಗೇಪಲ್ಲಿ – ಎಸ್.ಎನ್. ಸುಬ್ಬಾ ರೆಡ್ಡಿ

    74. 143 – ಚಿಂತಾಮಣಿ – ಡಾ. ಎಂ.ಸಿ. ಸುಧಾಕರ್

    75. 144 – ಶ್ರೀನಿವಾಸಪುರ – ಕೆ.ಆರ್. ರಮೇಶ್ ಕುಮಾರ್

    76. 146 – ಕೋಲಾರ ಗೋಲ್ಡ್ ಫೀಲ್ಡ್(ಕೆಜಿಎಫ್) – SC – ರೂಪಕಲಾ ಎಂ

    77. 147 – ಬಂಗಾರಪೇಟೆ – ಎಸ್ಸಿ – ಎಸ್.ಎನ್. ನಾರಾಯಣಸ್ವಾಮಿ

    78 .149 – ಮಾಲೂರು – ಕೆ.ವೈ. ನಂಜೇಗೌಡ

    79. 152 – ಬ್ಯಾಟರಾಯನಪುರ – ಕೃಷ್ಣ ಬೈರೇಗೌಡ

    80. 154 – ರಾಜರಾಜೇಶ್ವರಿನಗರ – ಕುಸುಮಾ ಎಚ್

    81. 157 – ಮಲ್ಲೇಶ್ವರಂ – ಅನುಪ್ ಅಯ್ಯಂಗಾರ್

    82. 158 – ಹೆಬ್ಬಾಳ – ಸುರೇಶ್ ಬಿ.ಎಸ್

    83. 160 – ಸರ್ವಜ್ಞನಗರ – ಕೆ.ಜೆ. ಜಾರ್ಜ್

    84. 162 – ಶಿವಾಜಿನಗರ – ರಿಜ್ವಾನ್ ಅರ್ಷದ್

    85. 163 – ಶಾಂತಿ ನಗರ – ಎನ್.ಎ.ಹಾರಿಸ್

    86. 164 – ಗಾಂಧಿ ನಗರ – ದಿನೇಶ್ ಗುಂಡೂರಾವ್

    87. 165 – ರಾಜಾಜಿ ನಗರ ಪುಟ್ಟಣ್ಣ

    88. 166 – ಗೋವಿಂದರಾಜ್ ನಗರ – ಪ್ರಿಯಕೃಷ್ಣ

    89. 167 – ವಿಜಯನಗರ – ಎಂ. ಕೃಷ್ಣಮಪ್ಪ

    90. 168 – ಚಾಮರಾಜಪೇಟೆ – ಬಿ.ಝಡ್. ಜಮೀರ್ ಅಹಮದ್ ಖಾನ್

    91. 170 – ಬಸವನಗುಡಿ – ಯು.ಬಿ. ವೆಂಕಟೇಶ್

    92. 172 – ಬಿ ಟಿ ಎಂ ಲೇಔಟ್ – ರಾಮಲಿಂಗಾ ರೆಡ್ಡಿ

    93. 173 – ಜಯನಗರ – ಸೌಮ್ಯ ಆರ್

    94. 174 – ಮಹದೇವಪುರ – ಎಸ್‌ಸಿ – ನಾಗೇಶ್ ಟಿ

    95. 177 – ಆನೇಕಲ್ – ಎಸ್‌ಸಿ – ಬಿ.ಶಿವಣ್ಣ

    96. 178 – ಹೊಸಕೋಟೆ – ಶರತ್ ಕುಮಾರ್ ಬಚ್ಚೇಗೌಡ

    97. 179 – ದೇವನಹಳ್ಳಿ – ಎಸ್‌ಸಿ ಕೆ.ಎಚ್. ಮುನಿಯಪ್ಪ

    98 .180 – ದೊಡ್ಡಬಳ್ಳಾಪುರ – ಟಿ. ವೆಂಕಟರಾಮಯ್ಯ

    99. 181 – ನೆಲಮಂಗಲ – ಎಸ್‌ಸಿ – ಶ್ರೀನಿವಾಸಯ್ಯ ಎನ್

    100. 182 – ಮಾಗಡಿ – ಹೆಚ್.ಸಿ. ಬಾಲಕೃಷ್ಣ

    101. 183 – ರಾಮನಗರ – ಇಕ್ಬಾಲ್ ಹುಸೇನ್ ಹೆಚ್ ಎ

    102. 184 – ಕನಕಪುರ – ಡಿ ಕೆ ಶಿವಕುಮಾರ್

    103 .186 – ಮಳವಳ್ಳಿ – ಎಸ್‌ಸಿ – ಪಿ.ಎಂ. ನರೇಂದ್ರಸ್ವಾಮಿ

    104 .190 – ಶ್ರೀರಂಗಪಟ್ಟಣ – A. B. ರಮೇಶ್ ಬಂಡಿಸಿದ್ದೇಗೌಡ

    105. 191 – ನಾಗಮಂಗಲ – ಎನ್.ಚಲುವರಾಯಸ್ವಾಮಿ

    106. 197 – ಹೊಳೆನರಸೀಪುರ – ಶ್ರೇಯಸ್ ಎಂ. ಪಟೇಲ್

    107. 199 – ಸಕಲೇಶಪುರ – SC – ಮುರಳಿ ಮೋಹನ್

    108. 200 – ಬೆಳ್ತಂಗಡಿ – ರಕ್ಷಿತ್ ಶಿವರಾಮ್

    109. 201 – ಮೂಡಬಿದ್ರಿ – ಮಿಥುನ್ ಎಂ. ರೈ

    110. 204 – ಮಂಗಳೂರು – ಯು.ಟಿ. ಅಬ್ದುಲ್ ಖಾದರ್ ಅಲಿ ಫರೀದ್

    111. 205 – ಬಂಟ್ವಾಳ ರಮಾನಾಥ ರೈ ಬಿ

    112. 207 – ಸುಳ್ಯ – ಎಸ್ಸಿ – ಕೃಷ್ಣಪ್ಪ ಜಿ

    113. 209 – ವಿರಾಜಪೇಟೆ – ಎ.ಎಸ್. ಪೊನ್ನಣ್ಣ

    114. 210 – ಪಿರಿಯಾಪಟ್ಟಣ – ಕೆ. ವೆಂಟಕೇಶ್

    115. 211 – ಕೃಷ್ಣರಾಜನಗರ – ಡಿ. ರವಿಶಂಕರ್

    116. 212 – ಹುಣಸೂರು – ಹೆಚ್ ಪಿ ಮಂಜುನಾಥ್

    117. 213 – ಹೆಗ್ಗಡದೇವನಕೋಟೆ – ಎಸ್ಟಿ – ಅನಿಲ್ ಕುಮಾರ್ ಸಿ

    118. 214 – ನಂಜನಗೂಡು – SC – ದರ್ಶನ್ ಧ್ರುವನಾರಾಯಣ

    119. 218 – ನರಸಿಂಹರಾಜ – ತನ್ವೀರ್ ಸೇಠ್

    120. 219 – ವರುಣ – ಸಿದ್ದರಾಮಯ್ಯ

    121. 220 – ಟಿ.ನರಸೀಪುರ – ಎಸ್ಸಿ – ಎಚ್.ಸಿ.ಮಹದೇವಪ್ಪ

    122. 221 – ಹನೂರು ಆರ್. ನರೇಂದ್ರ

    123. 223 – ಚಾಮರಾಜನಗರ – ಸಿ.ಪುಟ್ಟರಂಗ ಶೆಟ್ಟಿ

    124. 224 – ಗುಂಡ್ಲುಪೇಟೆ – ಎಚ್.ಎಂ. ಗಣೇಶ್ ಪರಸಾದ್

    Post Views: 287

    Related Posts

    ಕೇರಳ, ಪಂಜಾಬ್, ಉತ್ತರ ಪ್ರದೇಶದ ಉಪಚುನಾವಣೆ ನ.20ಕ್ಕೆ ಮುಂದೂಡಿಕೆ

    November 4, 2024

    ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಪ್ರಾಧಿಕಾರ ರಚನೆ

    January 28, 2024

    ಕಡಬ: ‘ಆ ಒಂದು ಮಾತಿನಿಂದ ಸಿಎಂ ಸ್ಥಾನ ಕಳೆದುಕೊಂಡೆ’- ಸದಾನಂದ ಗೌಡ

    December 27, 2023
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2025 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.