Facebook Twitter Instagram
    Monday, June 9
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು: ಪಾರ್ಟ್ ಟೈಮ್ ಜಾಬ್ ನಂಬಿ ಹಣ ಕಳೆದುಕೊಂಡ ಯುವಕ..!
    ಇತ್ತೀಚಿನ ಸುದ್ದಿ

    ಮಂಗಳೂರು: ಪಾರ್ಟ್ ಟೈಮ್ ಜಾಬ್ ನಂಬಿ ಹಣ ಕಳೆದುಕೊಂಡ ಯುವಕ..!

    April 4, 2025
    Share

    ಮಂಗಳೂರು : ಆನ್ ಲೈನ್ ನಲ್ಲಿ ಅದರಲ್ಲೂ ಟಿಲಿಗ್ರಾಂ ಮೂಲಕ ಬಂದಿರುವ  ಸಂದೇಶ ನಂಬಿ ಹಣ ಹೂಡಿಕೆ ಮಾಡಿ  ಹಲವು ಜನರು ಮೋಸ ಹೋಗುತ್ತಿದ್ದಾರೆ. ಇಂಥಹದೇ ವಂಚನೆಗೆ ಸುಳ್ಯದ ಯುವಕ ಸಿಲುಕಿದ್ದು ಪ್ರಕರಣ ದಾಖಲಾಗಿದೆ.

    ಸುಳ್ಯದ ಹಳೆಗೇಟು ನಿವಾಸಿ   ಮುಹಮ್ಮದ್ ಕೈಫ್ ಎಮ್.ಎಸ್  (23 ವರ್ಷ) ಅವರ   ಮೊಬೈಲ್ ನಂಬ್ರ  ಗೆ ಕರೆ ಮಾಡಿ  Devnet Private Company  ಯಲ್ಲಿ Part time Job  work from home ನೀಡುವುದಾಗಿ ಹೇಳಿದ್ದರು.ಬಳಿಕ  Task Complete ಮಾಡಲು  ಎಂದು ತಿಳಿಸಿ ಒಂದು  brand name  ಕಳುಹಿಸಿದ್ದು, ಸದ್ರಿ brand  ನ್ನು Google  ನಲ್ಲಿ Search  ಮಾಡಿ Screenshot ತೆಗೆದು ಕಳುಹಿಸಲು ತಿಳಿಸಿದ್ದು, ಅದರಂತೆ ಕಳುಹಿಸಿರುತ್ತಾರೆ. ನಂತರ  Telegram ಖಾತೆಯಲ್ಲಿ   Task Complete  ಮಾಡುವ ಬಗ್ಗೆ ಮಾಹಿತಿ ನೀಡಿದ್ದರು.

    ಅದರಂತೆ  Task Complete ಮಾಡಿದ್ದಕ್ಕೆ  ರೂ. 150/- ಬ್ಯಾಂಕ್  ಖಾತೆಗೆ ಹಾಕಿದ್ದರು.   ನಂತರ   Part Time Job  ಬಗ್ಗೆ  ಮಾಹಿತಿ ನೀಡಿ  Website  Link (ಪ್ರಸ್ತುತ ಸದ್ರಿ ಲಿಂಕ್ ಇರುವುದಿಲ್ಲ)  ಗೆ Register ಆಗಲು ತಿಳಿಸಿದ್ದಕ್ಕೆ ಸದ್ರಿಯವರು User ID Password , ಹಾಕಿ Register ಆಗಿದ್ದರು.   ನಂತರ ರೂ. 1,000/-  ಹಣವನ್ನು ಹಾಕಿದ್ದಕ್ಕೆ  ರೂ.1,400/- ಹಣವನ್ನು ಮತ್ತು ರೂ. 5,000/-  ಹಣವನ್ನು ಹಾಕಿದ್ದಕ್ಕೆ  ರೂ.7,250/- ಹಣವನ್ನು ಕಮೀಷನ್ ರೂಪದಲ್ಲಿ ಫಿರ್ಯಾದಿದಾರರ ಬ್ಯಾಂಕ್ ಖಾತೆಗೆ  ಹಾಕಿದ್ದರು. ನಂತರ Task  ಮಾಡಲು  ಇನ್ನು  ಹೆಚ್ಚಿನ ಹಣ ಹಾಕಲು ತಿಳಿಸಿದ್ದಕ್ಕೆ  ಬ್ಯಾಂಕ್ ಖಾತೆಗಳಿಂದ ಹಂತಹಂತವಾಗಿ ಅಪರಿಚಿತ ವ್ಯಕ್ತಿಗಳು ತಿಳಿಸಿದಂತೆ ಹಣ ವರ್ಗಾವಣೆ ಮಾಡಿದ್ದರು.  ನಂತರ ಯಾವುದೇ ಹಣ ವಾಪಾಸ್ ಹಾಕದೇ ಮೋಸಮಾಡಿರುವುದಾಗಿದೆ. ಈ ಬಗ್ಗೆ ಸಿಇಎನ್‌ ಅಪರಾಧ ಪೊಲೀಸು ಠಾಣೆ ದ.ಕ.ಜಿಲ್ಲೆ ಮಂಗಳೂರು ಅ.ಕ್ರ:21/2025 ಕಲಂ :66 (C ), 66 ( D) IT ACT 318(4 ) ,319(2 )BNS Act ಯಂತೆ ಪ್ರಕರಣ ದಾಖಲಾಗಿದೆ.

    Post Views: 68

    Related Posts

    ಉಡುಪಿ: ಕಾರು ಡಿಕ್ಕಿ ಅಪಘಾತದಲ್ಲಿ ಎಂ.ಬಿ.ಎ ವಿದ್ಯಾರ್ಥಿ ಬಲಿ

    June 7, 2025

    ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಲಂಚ ಸ್ವೀಕರಿಸುತ್ತಿದ್ದಾಗ ಸೆರೆ

    June 7, 2025

    ಪುತ್ತೂರು: ಗಡಿಪಾರು ನೋಟಿಸ್ ವಿಚಾರಣೆ – 8 ಮಂದಿ ವಕೀಲರ ಮೂಲಕ ಹಾಜರಾತಿ

    June 6, 2025
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2025 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.